ಬೈಬಲ್ ಆತ್ಮಸಂಯಮ (ಮಿತಚಾರತ್ವ)ದ ಬಗ್ಗೆ ಏನು ಹೇಳುತ್ತದೆ? — ದ ಫೌಂಡೇಶನ್ · ಸ್ಟ್ರಾಂಗ್ಸ್ ಸಂಖ್ಯೆಗಳೊಂದಿಗೆ KJV ಶಾಸ್ತ್ರವಚನಗಳು — ಬೈಬಲ್ ರಸಪ್ರಶ್ನೆ
For each reference below, choose what that verse teaches. Your score appears at the end.
This is the graded quiz. Pass it to earn credit toward your Ministry Certificate of Endorsement.
ಗಲಾತ್ಯದವರಿಗೆ 5:22-23 — ಪವಿತ್ರಾತ್ಮರ ಫಲವೇನೆಂದರೆ: ________, ಆನಂದ, ಸಮಾಧಾನ, ಸಹನೆ, ದಯೆ, ಸದ್ಗುಣ, ನಂಬಿಗಸ್ತಿಕೆ
ಪ್ರೀತಿ
ಭರವಸೆ
ರಕ್ಷಣೆಯನ್ನು
1 ಅರಸುಗಳು 21:1-4 — ಕೆಲವು ಕಾಲದ ನಂತರ, ________ ಪಟ್ಟಣದಲ್ಲಿ ಸಮಾರ್ಯದ ಅರಸನಾದ ಅಹಾಬನ ಅರಮನೆಯ ಬಳಿಯಲ್ಲಿ ಇಜ್ರೆಯೇಲಿನವನಾದ ನಾಬೋತನಿಗೆ ಒಂದು ದ್ರಾಕ್ಷಿ ತೋಟವಿತ್ತು.
ಯೂಫ್ರೇಟೀಸ್
ಅಮ್ಮೋನಿಯರ
ಇಜ್ರೆಯೇಲ್
1 ಅರಸುಗಳು 21:7 — ಆಗ ಅವನ ಹೆಂಡತಿ ಈಜೆಬೆಲಳು ಅವನಿಗೆ, “ನೀನು ಈಗ ಇಸ್ರಾಯೇಲಿನ ರಾಜ್ಯವನ್ನು ಆಳುತ್ತಾ ಇದ್ದೀಯೋ? ಎದ್ದು ಊಟಮಾಡು. ನಿನ್ನ ಹೃದಯ ಸಂತೋಷವಾಗಿರಲಿ. ನಾನೇ ಇಜ್ರೆಯೇಲಿನವನಾದ ನಾಬೋತನ ________ ನಿನಗೆ ಕೊಡಿಸುತ್ತೇನೆ,” ಎಂದಳು.
ದ್ರಾಕ್ಷಿತೋಟವನ್ನು
ಮನೆಯವರ
ಶತ್ರುವಿನ
1 ಅರಸುಗಳು 21:20 — ಆಗ ಅಹಾಬನು ಎಲೀಯನಿಗೆ, “ನನ್ನ ________, ನೀನು ನನ್ನನ್ನು ಕಂಡುಹಿಡಿದೆಯಾ,” ಎಂದನು. ಅದಕ್ಕೆ ಎಲೀಯನು, “ಕಂಡುಕೊಂಡೆನು, ನೀನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡುವಂತೆ ನಿನ್ನನ್ನು ಮಾರಿಕೊಂಡದ್ದರಿಂದ
ಶತ್ರುವೇ
ಶ್ರಮ
ನೆರೆಯವನಿಗೆ
1 ಅರಸುಗಳು 21:25 — ತನ್ನ ಹೆಂಡತಿ ಈಜೆಬೆಲಳಿಂದ ಪ್ರೇರೇಪಿತನಾಗಿ, ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟತನವನ್ನು ಮಾಡಲು ತನ್ನನ್ನು ಮಾರಿ ಬಿಟ್ಟ ಅಹಾಬನ ಹಾಗೆ ________ ಇನ್ನೊಬ್ಬನು ಇರಲಿಲ್ಲ.
ದುಷ್ಟನು
ರಕ್ಷಣೆಯನ್ನು
ಅರ್ಥವನ್ನು
2 ಪೇತ್ರನು 2:15 — ಇವರು ನೇರವಾದ ಮಾರ್ಗವನ್ನು ಬಿಟ್ಟು ಬೆಯೋರನ ಮಗನಾದ ಬಿಳಾಮನ ಮಾರ್ಗವನ್ನು ಹಿಡಿದು ತಪ್ಪಿಹೋಗಿದ್ದಾರೆ. ಈ ಬಿಳಾಮನು ________ ದೊರಕುವ ಸಂಬಳವನ್ನು ಪ್ರೀತಿಸಿದನು.
ಭಕ್ತಿಗೆ
ಅನೀತಿಯಿಂದ
ಸಂಪ್ರದಾಯದ
ಆದಿಕಾಂಡ 3:6 — ಆಗ ________, ಆ ಮರದ ಹಣ್ಣು ಆಹಾರಕ್ಕೆ ಒಳ್ಳೆಯದಾಗಿಯೂ ಕಣ್ಣಿಗೆ ರಮ್ಯವಾಗಿಯೂ ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಇದೆ ಎಂದು ತಿಳಿದು, ಆ ಹಣ್ಣನ್ನು ತೆಗೆದುಕೊಂಡು ತಿಂದಳು. ತನ್ನ ಸಂಗಡ ಇದ್ದ ಗಂಡನಿಗೂ ಕೊಟ್ಟಳು, ಅವನೂ ತಿಂದನು.
ಬೆಟ್ಟದ
ಸ್ತ್ರೀಯು
ದೂತನು
2 ಸಮುಯೇಲ 11:2-4 — ದಾವೀದನು ಒಂದು ದಿನ ಸಾಯಂಕಾಲದಲ್ಲಿ ತನ್ನ ಹಾಸಿಗೆಯಿಂದ ಎದ್ದು, ________ ಉಪ್ಪರಿಗೆಯ ಮೇಲೆ ತಿರುಗಾಡುತ್ತಾ ಇದ್ದು, ಸ್ನಾನ ಮಾಡುತ್ತಿರುವ ಒಬ್ಬ ಸ್ತ್ರೀಯನ್ನು ಕಂಡನು.
ಸೈನ್ಯದ
ಮರುಭೂಮಿಯಲ್ಲಿ
ಅರಮನೆಯ
ಇಬ್ರಿಯರಿಗೆ 5:8 — ಕ್ರಿಸ್ತ ಯೇಸು ದೇವರ ಪುತ್ರರಾಗಿದ್ದರೂ ತಾವು ಅನುಭವಿಸಿದ ಬಾಧೆಗಳಿಂದಲೇ ________ ಕಲಿತುಕೊಂಡರು.
ಅವಿಧೇಯತೆಯ
ಭಕ್ತಿಹೀನರಾಗುವರು
ವಿಧೇಯತೆಯನ್ನು
ಫಿಲಿಪ್ಪಿಯವರಿಗೆ 2:8 — ಹೀಗೆ ಅವರು ಆಕಾರದಲ್ಲಿ ಮನುಷ್ಯರಾಗಿ ಕಾಣಿಸಿಕೊಂಡಾಗ ತಮ್ಮನ್ನು ತಾವೇ ತಗ್ಗಿಸಿಕೊಂಡು ಮರಣವನ್ನು ಎಂದರೆ ಶಿಲುಬೆಯ ಮರಣವನ್ನೂ ಹೊಂದುವಷ್ಟು ________.
ಗೇಣಿಗೆದಾರರು
ವಿಧೇಯರಾದರು
ಕದಿಯಬಾರದು
1 ಪೇತ್ರನು 2:22-23 — “ಕ್ರಿಸ್ತ ಯೇಸುವು ಯಾವ ಪಾಪವನ್ನೂ ಮಾಡಲಿಲ್ಲ, ಅವರ ಬಾಯಲ್ಲಿ ಯಾವ ________ ಸಿಕ್ಕಲಿಲ್ಲ.”
ಯಾಜಕತ್ವದ
ವಂಚನೆಯೂ
ಪಾಪಿಯ
ತೀತನಿಗೆ 2:11-12 — ಏಕೆಂದರೆ ಎಲ್ಲಾ ಮನುಷ್ಯರಿಗೆ ________ ತರುವ ದೇವರ ಕೃಪೆಯೂ ಪ್ರತ್ಯಕ್ಷವಾಯಿತು.
ರಕ್ಷಣೆಯನ್ನು
ಪ್ರೀತಿ
ಅರ್ಥವನ್ನು
ಪ್ರಸಂಗಿ 4:12 — ಒಬ್ಬಂಟಿಗನ ಮೇಲೆ ಜಯ ಸಾಧಿಸಲು, ಇಬ್ಬರು ಎದುರಾಗಿ ನಿಲ್ಲಬಹುದು. ಆದರೆ ಮೂರು ಹುರಿಯ ಹಗ್ಗವು ಬೇಗನೆ ________ ಹೋಗುವುದಿಲ್ಲ.
ಪ್ರತಿಫಲ
ಕೇಳಲಿಲ್ಲ
ಕಿತ್ತು
1 ಯೋಹಾನನು 2:16 — ಏಕೆಂದರೆ ಲೋಕದಲ್ಲಿರುವ ಶರೀರದಾಶೆ, ಕಣ್ಣಿನಾಶೆ, ಜೀವನದ ________ ಇವು ತಂದೆಯಿಂದ ಬಂದವುಗಳಲ್ಲ, ಲೋಕದಿಂದ ಬಂದವುಗಳಾಗಿವೆ.
ಸೈತಾನನು
ಮಾರಿ
ಗರ್ವ
ಮತ್ತಾಯ 4:8-10 — ಅನಂತರ ________ ಯೇಸುವನ್ನು ಬಹಳ ಎತ್ತರವಾದ ಪರ್ವತಕ್ಕೆ ಕರೆದುಕೊಂಡು ಹೋಗಿ, ಲೋಕದ ಎಲ್ಲಾ ರಾಜ್ಯಗಳನ್ನೂ ಅವುಗಳ ಮಹಿಮೆಯನ್ನೂ ಅವರಿಗೆ ತೋರಿಸಿ
ವ್ಯಭಿಚಾರ
ಸೈತಾನನು
ಹಿಂಬಾಲಿಸು
ರೋಮಾಪುರದವರಿಗೆ 5:19 — ಒಬ್ಬ ಮನುಷ್ಯನ ________ ಅನೇಕರು, ಪಾಪಿಗಳು ಆದಂತೆಯೇ ಒಬ್ಬ ಮನುಷ್ಯನ ವಿಧೇಯತೆಯಿಂದಾಗಿ ಅನೇಕರು ನೀತಿವಂತರಾಗುವರು.
ಪುತ್ರರಾಗಿ
ಭಕ್ತಿಹೀನರಾಗುವರು
ಅವಿಧೇಯತೆಯಿಂದಾಗಿ
1 ಕೊರಿಂಥದವರಿಗೆ 10:13 — ಮನುಷ್ಯರಿಗಾಗುವ ಶೋಧನೆಯೇ ಹೊರತು, ಬೇರೆ ಯಾವುದೂ ನಿಮಗೆ ಸಂಭವಿಸಲಿಲ್ಲ. ಆದರೆ ದೇವರು ನಂಬಿಗಸ್ತರು. ನಿಮ್ಮ ಶಕ್ತಿಗೆ ಮೀರಿದ ಶೋಧನೆಗಳನ್ನು ಅವರು ನಿಮ್ಮ ಮೇಲೆ ಬರುವಂತೆ ಮಾಡುವುದಿಲ್ಲ. ಆದರೆ ನಿಮಗೆ ಶೋಧನೆಗಳು ಬಂದಾಗ, ಅವುಗಳನ್ನು ಜಯಿಸುವುದಕ್ಕೆ ಶಕ್ತರಾಗುವಂತೆ, ಅವುಗಳಿಂದ ________ ಮಾರ್ಗವನ್ನು ಮಾಡುವರು.
ತಪ್ಪಿಸಿಕೊಳ್ಳುವ
ತಂದೆಯಾಗಿದ್ದೇನೆ
ಕಳೆದುಕೊಳ್ಳುವರು
Link copied
Has this study helped you? Share a short or your full testimony — your story helps someone else find this site.
Save your progress
Optional. You never need an account to use this site.
Keep your quiz scores and your certificate if you change phone or clear your browser.
Restore progress
Restoring replaces the progress on this device, and any certificate you print afterwards will carry the name on the record.
